ಗಾಂಧಿ ಅಧ್ಯಯನ ಕೇಂದ್ರ ಮಾಲೆಯ ನಮ್ಮ ಸುತ್ತಣ ಗಾಂಧಿಗಳು, ಬಹುಮುಖಿ ಆವೃತ್ತಿಗಳು, ಚಂಪೂ
ರಾಮಾಯಣ, ಸಂಸ್ಕೃತ ಕಾವ್ಯಗುಚ್ಛ, ವೆಂಕಟಾಧ್ವರಿ ಅವರ ವಿಶ್ವಗುಣಾದರ್ಶ ಚಂಪೂ, ಸಮಕಾಲೀನ ಕನ್ನಡ ಕವಿತೆ, ಎಂ.ವಿ.ಸತ್ಯನಾರಾಯಣ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಂಪಾದಕತ್ವದ ಸಂಗ್ರಹ ಷಟ್ಪದಿ, ವ್ಯಾಸ ಸಂಕಲನ, ಭಾರತೀಯ ತತ್ವಶಾಸ್ತ್ರದ ಇತಿಹಾಸ, ಸಮಕಾಲೀನ ಕನ್ನಡ ಕವಿತೆ, ಆಯ್ದ ಕಥನ ಕವನಗಳು, ಮಣಿ ದರ್ಪಣಂ ಮತ್ತಿತರ ಕೃತಿಗಳು ಬಯಲಿನಲ್ಲಿ ಚೆಲ್ಲಾಪಿಲ್ಲಿಯಾಗಿ
ಬಿದ್ದಿವೆ.