‘ಗ್ರಾಹಕರು ನಮ್ಮನ್ನು ಅವಲಂಬಿಸಿಲ್ಲ. ಆದರೆ ಗ್ರಾಹಕರನ್ನು ನಾವು ಅವಲಂಬಿಸಿದ್ದೇವೆ’ ಎಂಬ ಮಹಾತ್ಮ ಗಾಂಧೀಜಿ ಅವರ ತತ್ವದ ಅಡಿಯಲ್ಲಿ ಈ ಅಭಿಯಾನ ಆರಂಭಗೊಂಡಿದೆ. ಇದರ ಮೂಲಕ ಆನ್ಲೈನ್ನಲ್ಲಿ ಗ್ರಾಹಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು, ಮುಕ್ತವಾಗಿ ಪ್ರಶ್ನೆಗಳನ್ನು ಕೇಳಬಹುದು’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.