ಐಪಿಎಸ್: ವಿಪುಲ್ ಕುಮಾರ್–ಐಜಿಪಿ, ದಕ್ಷಿಣ ವಲಯ, ಮೈಸೂರು, ಹೆಚ್ಚುವರಿಯಾಗಿ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು, ಇಡಾ ಮಾರ್ಟಿನ್ ಮಾರ್ಬನಿಯಾಂಗ್–ಎಸ್ಪಿ, ಅಪರಾಧ ತನಿಖಾ ಇಲಾಖೆ, ಬೆಂಗಳೂರು, ಸುಧೀರ್ ಕುಮಾರ್ ರೆಡ್ಡಿ–ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು, ವರ್ಟಿಕಾ ಕಟಿಯಾರ್– ಎಸ್ಪಿ, ಧಾರವಾಡ ಜಿಲ್ಲೆ, ಜಿನೇಂದ್ರ ಖನಗಾವಿ–ಎಸ್ಪಿ, ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು.