‘ಮೋಹನ್ ಅವರ ಸಹಾಯಕ್ಕೆ ಹೋದ ಗೌರೀಶ್, ‘ಏಕೆ ಹಲ್ಲೆ ಮಾಡುತ್ತಿದ್ದೀರಾ’ ಎಂದು ಪ್ರಶ್ನಿಸಿದ್ದರು. ಆತನ ವಿರುದ್ಧವೇ ತಿರುಗಿಬಿದ್ದಿದ್ದ ಆರೋಪಿಗಳು, ‘ಅದನ್ನೆಲ್ಲ ಕೇಳಲು ನೀನ್ಯಾರು’ ಎಂದು ಬೆದರಿಸಿ ಚಾಕುವಿನಿಂದ ಮೈಯೆಲ್ಲ ಇರಿದಿದ್ದರು. ಗಲಾಟೆ ಕಂಡ ಸ್ಥಳೀಯರು, ಆರೋ ಪಿಗಳನ್ನು ಹಿಡಿಯಲು ಹೋದಾಗ ಅವರೆಲ್ಲ ಅಲ್ಲಿಂದ ಪರಾರಿಯಾಗಿದ್ದರು.’