ಬಿ.ಜಿ.ಕುಂಬಾರ (ಬೆಳಗಾವಿ), ನಾಗರಾಜ್ ಕರೆಣ್ಣವರ (ಧಾರವಾಡ), ವಿಜಯ್ ಜಾಧವ್ (ಕಲಬುರಗಿ), ಕೆ.ಎಚ್.ರುದ್ರೇಶ್ (ದಾವಣಗೆರೆ), ರಘುಪತಿ ಭಟ್ (ಬೆಂಗಳೂರು ದಕ್ಷಿಣ), ಮಾ.ಸ.ಪ್ರವೀಣ್ (ಮೈಸೂರು– ಕೊಡಗು) ಅವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.