ಬೆಂಗಳೂರು:ಸಾಲುಮರದ ತಿಮ್ಮಕ್ಕ, ರಂಗಭೂಮಿ ಕಲಾವಿದ ಅಪ್ಪಣ್ಣ, ಸಮಾಜ ಸೇವಕ ಕೃಷ್ಣಪ್ಪ, ರಂಗಭೂಮಿ ಕಲಾವಿದ ಕೆ.ಪಿ.ಅಶ್ವತ್ಥ್ ನಾರಾಯಣ್, ಜಾನಪದ ಕಂಸಾಳೆ ಕಲಾವಿದ ಎಂ.ಲಿಂಗಯ್ಯ ಸೇರಿದಂತೆ ಐವರನ್ನು ’ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ದಿ ಸಂಘ’ದ ವತಿಯಿಂದ ನೀಡುವ ಮಡಿವಾಳ ಮಾಚಿದೇವರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.