ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಬಿ. ನರಸಿಂಹಮೂರ್ತಿ. ಮುಖಂಡರಾದ ಎಂ.ಬಿ. ಮಂಜುನಾಥ್, ರಾಮಕೃಷ್ಣಯ್ಯ, ಎಂ.ಬಿ. ಮುರಳಿ, ತಹಶೀಲ್ದಾರ್ ಶಿವರಾಜು, ಉಪತಹಶೀಲ್ದಾರ್ ಶ್ರೀಧರ್, ರೆವಿನ್ಯೂ ಇನ್ಸ್ಪೆಕ್ಟರ್ ಅನಂತ ಪದ್ಮನಾಭ, ಗ್ರಾಮ ಲೆಕ್ಕಾಧಿಕಾರಿ ಜಗದೀಶ್, ಪಂಚಾಯ್ತಿ ಅಧಿಕಾರಿ ಸುಮಲತಾ, ಜಿ.ಪಂ.ಸದಸ್ಯ ಉದ್ದಂಡಯ್ಯ, ಶ್ರೀನಿವಾಸ್, ಚಂದ್ರಶೇಖರ್, ಕಂಟಿ, ವೆಂಕಟೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.