‘ತರಕಾರಿ ವ್ಯಾಪಾರಿ ಭಾಸ್ಕರ್ (46), ಶ್ರೀನಿವಾಸ್ (33), ಗಿರೀಶ್ (30), ಪರಮೇಶ್ (36) ಹಾಗೂ ಮಂಜುನಾಥ್ (36) ಬಂಧಿತರು. ಗೂಡ್ಸ್ ವಾಹನ ಚಾಲಕ ಚಂದ್ರಶೇಖರ್ ಅವರನ್ನು ಆರೋಪಿಗಳು ಅ. 22ರಂದು ರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದರು. ಪುರಾವೆಗಳನ್ನು ಸಂಗ್ರಹಿಸಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.