ಕೆಂಗೇರಿಯಿಂದ ಚೆಲ್ಲಘಟ್ಟದ ತನಕದ ಮಾರ್ಗದ ವಿಸ್ತರಣೆಗೆ ಸಂಬಂಧಿಸಿದ ಕಾಮಗಾರಿಗಾಗಿ ಜ.27ರಿಂದ(ಶುಕ್ರವಾರ) ಜ.30ರ (ಸೋಮವಾರ) ತನಕ ಸಂಚಾರ ಸ್ಥಗಿತಗೊಳ್ಳಲಿದೆ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ತನಕ ರೈಲುಗಳ ಸೇವೆ ಲಭ್ಯವಿರಲಿದೆ. ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ವೇಳಾಪಟ್ಟಿಯಂತೆ ರೈಲುಗಳು ಕಾರ್ಯಾಚರಣೆ ಮಾಡಲಿವೆ.