ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು
Published 20 ಫೆಬ್ರುವರಿ 2024, 20:55 IST
Last Updated 20 ಫೆಬ್ರುವರಿ 2024, 20:55 IST
ಅಕ್ಷರ ಗಾತ್ರ

ಸೀಳುತುಟಿ ಚಿಕಿತ್ಸಾ ಕ್ಲಿನಿಕ್‌ನ ಉದ್ಘಾಟನೆ: ದಿನೇಶ್ ಗುಂಡೂರಾವ್, ಮಮತಾ ಕ್ಯಾರೊಲ್, ಆಯೋಜನೆ ಮತ್ತು ಸ್ಥಳ: ಭಗವಾನ್ ಮಹಾವೀರ ಜೈನ್ ಆಸ್ಪತ್ರೆ, ವಸಂತನಗರ, ಬೆಳಿಗ್ಗೆ 9.30

‘ನಂದಿನಿ ಉಪಾಹಾರ’ ಕ್ಯಾಂಟೀನ್‌ ಉದ್ಘಾಟನೆ: ಪಿ.ಎಸ್. ದಿನೇಶ್‌ ಕುಮಾರ್, ಅತಿಥಿಗಳು: ಕೆ. ಸೋಮಶೇಖರ್, ಕೃಷ್ಣ ಎಸ್. ದೀಕ್ಷಿತ್, ಆರ್. ದೇವದಾಸ್, ಮೊಹಮ್ಮದ್ ನವಾಜ್, ಶಶಿಕಿರಣ ಶೆಟ್ಟಿ, ವಿಶಾಲ್ ರಘು ಎಚ್.ಎಲ್., ವಿವೇಕ್ ಸುಬ್ಬಾರೆಡ್ಡಿ, ಟಿ.ಜಿ. ರವಿ, ಹರೀಶ್ ಎಂ.ಟಿ., ಜಗದೀಶ್ ಜಿ. ಕುಂಬಾರ್, ಸ್ಥಳ: ಹೈಕೋರ್ಟ್‌ ಆವರಣ, ಮಧ್ಯಾಹ್ನ 1.45

‘ವಸುದೈವ ಕುಟುಂಬಕಂ’ ನಾಟಕ ಪ್ರದರ್ಶನ: ಆಯೋಜನೆ: ಕಲಾರಂಗಲೋಕ, ಸ್ಥಳ: ಸಂಪದ ಸಭಾಂಗಣ, ತ್ಯಾಗರಾಜನಗರ, ಸಂಜೆ 4

ನೃತ್ಯ ಸಂಭ್ರಮ: ಉದ್ಘಾಟನೆ: ರಾಮಸ್ವಾಮಿ ಪಿ., ಅಧ್ಯಕ್ಷತೆ: ಸುಮಂಗಲ, ಅತಿಥಿಗಳು: ಬನಶಂಕರಿ ಅಂಗಡಿ, ರಾಜಪ್ಪ ದಳವಾಯಿ, ದರ್ಶಿನಿ ಮಂಜುನಾಥ್, ಜೋಗಿಲ ಸಿದ್ಧರಾಜು, ಭಾಸ್ಕರ್ ಶಿವಮೊಗ್ಗ, ಆಯೋಜನೆ: ಶಾರದ ಕಲ್ಚರಲ್ ಮತ್ತು ಸೋಷಿಯಲ್ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.30

ಕರ್ನಾಟಕ ಜಾನಪದ ಉತ್ಸವ: ಕರ್ನಾಟಕ ಜಾನಪದ ಗಾಯನ: ಡಿ. ದೇವರಾಜ್, ಅತಿಥಿಗಳು: ಮಂಜುನಾಥ್ ಕೆ.ಎಸ್. ಮತ್ತು ತಂಡ, ಶಂಕರ ಭಾರತಿಪುರ ಮತ್ತು ತಂಡ, ಸಮಾರೋಪ ನುಡಿ: ಅಪ್ಪಗೆರೆ ತಿಮ್ಮರಾಜು, ಅಧ್ಯಕ್ಷತೆ: ಆನಂದ ಮಾದಲಗೆರೆ, ಆಯೋಜನೆ: ಪದ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

ಯಕ್ಷಗಾನ ಕೇಂದ್ರಿತ ‘ಏಕವ್ಯಕ್ತಿ’ ರಂಗ ಪ್ರದರ್ಶನ: ನಟನೆ: ಸಹನಾ ಟಿರಕಿ, ‘ನಯಾ ಸಫರ್‌’ ಏಕವ್ಯಕ್ತಿ ಪ್ರದರ್ಶನ: ನಟನೆ, ನಿರ್ದೇಶನ: ದುರ್ಗಾ ಪ್ರಸಾದ್ ಚಿಕ್ಕಮ್, ಆಯೋಜನೆ: ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT