‘ಪಶ್ಚಿಮ ಬಂಗಾಳದ ಮೆದಲಿಪುರದ ಉತ್ತಮ್, ಜೂನ್ 8ರಂದು ಕಂಠೀರವ್ ಸ್ಟುಡಿಯೋ ಮುಖ್ಯರಸ್ತೆಯ ಆಭರಣ ಮಳಿಗೆಯೊಂದರ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಗಸ್ತಿನಲ್ಲಿದ್ದ ಕಾನ್ಸ್ಟೆಬಲ್ಗಳಾದ ಸುಭಾಷ್ ಹಾಗೂ ಉಮೇಶ್, ಆರೋಪಿಯನ್ನು ಹಿಡಿದುಕೊಂಡು ವಿಚಾರಿಸಿದಾಗಲೇ ಆತನ ಕೃತ್ಯ ಬಯಲಾಗಿದೆ’ ಎಂದು ಪೊಲೀಸರು ಹೇಳಿದರು.