‘ರಾಷ್ಟ್ರದಶಿಕ್ಷಣಅವಶ್ಯಕತೆಗಳನ್ನುಗಮನಿಸಿದಡಾ.ಕೆ.ಕಸ್ತೂರಿರಂಗನ್ಸಮಿತಿ 18 ತಿಂಗಳು ಶ್ರಮವಹಿಸಿ ನೀತಿಯ ಕರಡನ್ನುಸಿದ್ಧಪಡಿಸಿದೆ. ಪ್ರಾಥಮಿಕಶಾಲಾಶಿಕ್ಷಣ,ಉನ್ನತಶಿಕ್ಷಣ, ಸಮಗ್ರಶಿಕ್ಷಣ,ಶಿಕ್ಷಕರತರಬೇತಿ ಮಾಹಿತಿಯನ್ನುಹೊಂದಿರುವಈ ಕರಡುವಿಗೆ ಜೂನ್30 ರೊಳಗೆ ಸಲಹೆ ಸೂಚನೆಗಳನ್ನುಕಳುಹಿಸಬೇಕಿದೆ. ಸಮಾಲೋಚನೆಯಲ್ಲಿ ಭಾಗವಹಿಸುವವರು ಕರಡನ್ನು ಅಧ್ಯಯನ ಮಾಡಿ ತಮ್ಮ ಸಲಹೆ, ಸೂಚನೆಗಳನ್ನು ತಿಳಿಸಬಹುದು’ ಎಂದುಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕನಾಗಸಿಂಹಜಿ.ರಾವ್ ಮಾಹಿತಿ ನೀಡಿದರು.