ಪ್ರಶಸ್ತಿ ಪುರಸ್ಕೃತೆ ಅನಿತಾ ಸುರೇಂದ್ರ ಕುಮಾರ್, ‘ಧರ್ಮಸ್ಥಳದ ಮೇಲಿನ ಪ್ರೀತಿಯಿಂದ ಎಲ್ಲರೂ ನನ್ನ ಸಾಮಾಜಿಕ, ಧಾರ್ಮಿಕ ಕಾರ್ಯಕ್ಕೆ ಸಹಕರಿಸಿದ್ದಾರೆ. ಜೈನ ಪರಂಪರೆ ದೊಡ್ಡದು ಹಾಗೂ ಅದ್ಭುತವಾದದ್ದಾಗಿದೆ. ನಮ್ಮ ಯುವಜನಾಂಗ ಮಹಾನುಭವರ ಆದರ್ಶ, ಚಿಂತನೆಗಳಿಂದ ದೂರು ವಾಗದಂತೆ ನೋಡಿಕೊಳ್ಳಬೇಕು. ಈ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.