ದಾರಕ್ಕೆ ಸಿಲುಕಿದ ಕಾಗೆಯು ಜೀವನ್ಮರಣ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸುರೇಶ್, ಎತ್ತರದ ಕಂಬವ
ನ್ನೇರಿ ಕಾಗೆಯ ಪ್ರಾಣ ಉಳಿಸಿದ್ದಾರೆ. ಸಮವಸ್ತ್ರದಲ್ಲೇ ಮರ ಏರಿ ಕಾಗೆಯ ರಕ್ಷಣೆ ಮಾಡುತ್ತಿದ್ದ ವಿಡಿಯೊ ಜಾಲ
ತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಗಮನಿಸಿದ ಶಾಸಕ ಸುರೇಶ್ ಕುಮಾರ್, ಸುರೇಶ್ ಅವರನ್ನು ಸನ್ಮಾನಿಸಿದ್ದಾರೆ.