<p><strong>ಬೆಂಗಳೂರು</strong>: ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಕೊಪ್ಪಳ ವಿವಿ ಕುಲಪತಿ ಬಿ.ಕೆ. ರವಿ ಮರು ಆಯ್ಕೆಯಾಗಿದ್ದಾರೆ.</p>.<p>ಇಲ್ಲಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.</p>.<p><strong>ಪದಾಧಿಕಾರಿಗಳ ವಿವರ:</strong> </p><p>ಹಿರಿಯ ಉಪಾಧ್ಯಕ್ಷ–ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ. ಉಪಾಧ್ಯಕ್ಷರು – ಮಮತಾ (ಮೈಸೂರು), ಶೈಲಶ್ರೀ (ಬೆಂಗಳೂರು), ಜೆ.ಎಂ.ಚಂದುನವರ (ಧಾರವಾಡ), ಓಂಕಾರ ಕಾಕಡೆ (ವಿಜಯಪುರ). ಪ್ರಧಾನ ಕಾರ್ಯದರ್ಶಿ–ಪ್ರಶಾಂತ(ಬೆಂಗಳೂರು), ಕಾರ್ಯದರ್ಶಿ – ಭಾಸ್ಕರ ಹೆಗಡೆ(ಉಜಿರೆ), ಖಜಾಂಚಿ- ಟಿ.ಶಾರದಾ(ಬೆಂಗಳೂರು). ಮಾಧ್ಯಮ ಸಂಯೋಜಕ –ರಾಜೇಶ್ವರಿ ತಾರಕೇಶ್ (ಬೆಂಗಳೂರು),ಸಂಘಟನಾ ಕಾರ್ಯದರ್ಶಿಗಳು –ಬಿ.ಟಿ.ಮುದ್ದೇಶ<br>(ತುಮಕೂರು), ವಾಹಿನಿ ಅರವಿಂದ<br>(ಬೆಂಗಳೂರು), ರಾಕೇಶ ತಾಳೀಕೋಟೆ (ಬಳ್ಳಾರಿ), ಶಿವಕುಮಾರ ಕಣಸೋಗಿ<br>(ದಾವಣಗೆರೆ), ಸತೀಶಕುಮಾರ (ಶಿವಮೊಗ್ಗ), ಜೀವರಾಜ (ಬೆಂಗಳೂರು).<br> ಕಾರ್ಯಕಾರಿ ಸಮಿತಿ ಸದಸ್ಯರು– ಮಹೇಶ,<br>ಜೆನಿನ್, ರಾಘವೇಂದ್ರ, ಭಾಗ್ಯಲಕ್ಷ್ಮಿ ಪದಕಿ<br>(ಎಲ್ಲ ಬೆಂಗಳೂರು), ಪುಟ್ಟಸ್ವಾಮಿ, ತೇಜಸ್ವಿ<br>ನವಿಲೂರ (ಇಬ್ಬರೂ ಮೈಸೂರು), ಸೌಮ್ಯಾ<br>(ಮಂಗಳೂರು), ತಹಮೀನಾ ಕೋಲಾರ (ವಿಜಯಪುರ), ವಿಜಯ(ಕೋಲಾರ), ಸಿಬಂತಿ ಪದ್ಮನಾಭ (ತುಮಕೂರು), ಸಿ.ಎಸ್.ಮಂಜುಳಾ (ಹಾಸನ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಕೊಪ್ಪಳ ವಿವಿ ಕುಲಪತಿ ಬಿ.ಕೆ. ರವಿ ಮರು ಆಯ್ಕೆಯಾಗಿದ್ದಾರೆ.</p>.<p>ಇಲ್ಲಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.</p>.<p><strong>ಪದಾಧಿಕಾರಿಗಳ ವಿವರ:</strong> </p><p>ಹಿರಿಯ ಉಪಾಧ್ಯಕ್ಷ–ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ. ಉಪಾಧ್ಯಕ್ಷರು – ಮಮತಾ (ಮೈಸೂರು), ಶೈಲಶ್ರೀ (ಬೆಂಗಳೂರು), ಜೆ.ಎಂ.ಚಂದುನವರ (ಧಾರವಾಡ), ಓಂಕಾರ ಕಾಕಡೆ (ವಿಜಯಪುರ). ಪ್ರಧಾನ ಕಾರ್ಯದರ್ಶಿ–ಪ್ರಶಾಂತ(ಬೆಂಗಳೂರು), ಕಾರ್ಯದರ್ಶಿ – ಭಾಸ್ಕರ ಹೆಗಡೆ(ಉಜಿರೆ), ಖಜಾಂಚಿ- ಟಿ.ಶಾರದಾ(ಬೆಂಗಳೂರು). ಮಾಧ್ಯಮ ಸಂಯೋಜಕ –ರಾಜೇಶ್ವರಿ ತಾರಕೇಶ್ (ಬೆಂಗಳೂರು),ಸಂಘಟನಾ ಕಾರ್ಯದರ್ಶಿಗಳು –ಬಿ.ಟಿ.ಮುದ್ದೇಶ<br>(ತುಮಕೂರು), ವಾಹಿನಿ ಅರವಿಂದ<br>(ಬೆಂಗಳೂರು), ರಾಕೇಶ ತಾಳೀಕೋಟೆ (ಬಳ್ಳಾರಿ), ಶಿವಕುಮಾರ ಕಣಸೋಗಿ<br>(ದಾವಣಗೆರೆ), ಸತೀಶಕುಮಾರ (ಶಿವಮೊಗ್ಗ), ಜೀವರಾಜ (ಬೆಂಗಳೂರು).<br> ಕಾರ್ಯಕಾರಿ ಸಮಿತಿ ಸದಸ್ಯರು– ಮಹೇಶ,<br>ಜೆನಿನ್, ರಾಘವೇಂದ್ರ, ಭಾಗ್ಯಲಕ್ಷ್ಮಿ ಪದಕಿ<br>(ಎಲ್ಲ ಬೆಂಗಳೂರು), ಪುಟ್ಟಸ್ವಾಮಿ, ತೇಜಸ್ವಿ<br>ನವಿಲೂರ (ಇಬ್ಬರೂ ಮೈಸೂರು), ಸೌಮ್ಯಾ<br>(ಮಂಗಳೂರು), ತಹಮೀನಾ ಕೋಲಾರ (ವಿಜಯಪುರ), ವಿಜಯ(ಕೋಲಾರ), ಸಿಬಂತಿ ಪದ್ಮನಾಭ (ತುಮಕೂರು), ಸಿ.ಎಸ್.ಮಂಜುಳಾ (ಹಾಸನ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>