ಬಿಜೆಪಿ ಮುಖಂಡರಾದ ಎಸ್.ಎನ್. ರಾಜಣ್ಣ, ಎಂ. ಸತೀಶ್, ಸಿ. ವೆಂಕಟೇಶ್, ಎಸ್.ಜಿ. ನರಸಿಂಹಮೂರ್ತಿ, ಎಸ್.ಜಿ. ಪ್ರಶಾಂತ್ ರೆಡ್ಡಿ, ಡಾ. ಶಶಿಕುಮಾರ್, ಎ.ಸಿ. ಮುನಿಕೃಷ್ಣಪ್ಪ, ಕೆಂಪೇಗೌಡ, ಟಿ. ಮುನಿರೆಡ್ಡಿ, ಎಚ್.ಸಿ. ರಾಜೇಶ್, ಪಿ.ಕೆ. ರಾಜಣ್ಣ, ಶಿವಕೋಟೆ ಅಶೋಕ್, ಸಾದೇನಹಳ್ಳಿ ಪ್ರಕಾಶ್ಗೌಡ ಪ್ರತಿಭಟನೆಯಲ್ಲಿದ್ದರು.