ಕೇಂದ್ರ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ಜಿ. ಸತೀಶ್ ರೆಡ್ಡಿ ಮಾತನಾಡಿ, ‘ಘಟಿಕೋತ್ಸವ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಒಂದು ವಿಶಿಷ್ಟವಾದ ಘಟ್ಟವಾಗಿದೆ. ಇದು ಅಧ್ಯಾಪಕರು ಮತ್ತು ಕುಟುಂಬದ ಬೆಂಬಲದ ಫಲದ ಫಲಿತಾಂಶವಾಗಿದೆ. ಭಾರತದ ಸ್ವಾವಲಂಬನೆಯೂ ಪ್ರಪಂಚದ ಸಂತೋಷ, ಸಹಕಾರ ಮತ್ತು ಶಾಂತಿಯಲ್ಲಿ ಬೇರೂರಿದೆ ಎಂದು ಹೇಳಿದರು.