ಹೋರಾಟಗಾರರಾದ ಶಿವರಾಯ ಅಕ್ಕರಕ್ಕಿ, ಅಂಬಣ್ಣ ಅರೋಲಿಕರ್, ಪಾವಗಡ ಶ್ರೀರಾಮ್, ಶಂಕರ್ ಪೂಜಾರಿ, ಭಾಸ್ಕರ ಪ್ರಸಾದ್, ಎನ್.ಮೂರ್ತಿ, ಬಿ.ಗೋಪಾಲ್, ಭಾಗ್ಯಮ್ಮ, ಲಿಂಗರಾಜ್ ತಾರಾಫೈಲ್, ಹೆಣ್ಣೂರು ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹತ್ತು ಮಂದಿ ಮುಖಂಡರು 2 ಸಾವಿರದಿಂದ 3 ಸಾವಿರ ಜನರನ್ನು ಅಕ್ರಮವಾಗಿ ಕೂಟ ಕಟ್ಟಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದರು ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.