‘ಹುಷಾರಿಲ್ಲವೆಂದು ಹೇಳಿದ್ದ ಕಿಯೋನಾಥ್ ಎರಡು ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಬುಧವಾರ ಸ್ನೇಹಿತರು ಕೆಲಸಕ್ಕೆ ಹೋಗಿ ರಾತ್ರಿ 11ರ ಸುಮಾರಿಗೆ ವಾಪಸು ಬಂದಿದ್ದರು. ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಮಾಲೀಕರಿಂದ ಬೇರೊಂದು ಕೀ ಪಡೆದು ಬಾಗಿಲು ತೆರೆದು ನೋಡಿದಾಗ, ಕೊಠಡಿಯಲ್ಲಿ ಕಿಯೋನಾಥ್ ನೇಣು ಬಿಗಿದುಕೊಂಡಿದ್ದು ಕಾಣಿಸಿತ್ತು.ನನ್ನ ಸಾವಿಗೆ ನಾನೇ ಕಾರಣ‘ ಎಂಬ ಮರಣಪತ್ರ ಮನೆಯಲ್ಲಿ ಸಿಕ್ಕಿದೆ' ಎಂದು ಪೊಲೀಸರು ಹೇಳಿದರು.