‘ಶಾಂತಮ್ಮ ಅವರಿಗೆ ಸೇರಿದ್ದ ಮನೆಯೊಂದು ಖಾಲಿ ಇದೆ. ಅದರ ಎದುರು ‘ಬಾಡಿಗೆಗೆ ಮನೆ ಇದೆ’ ಎಂಬ ಫಲಕ ನೇತು ಹಾಕಲಾಗಿದೆ. ಅದನ್ನು ನೋಡಿದ್ದ ಆರೋಪಿ, ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದ. ಶಾಂತಮ್ಮ ಅವರ ಕೈ–ಕಾಲು ಕಟ್ಟಿ ಹಾಕಿ ಹಲ್ಲೆ ಮಾಡಿದ್ದ. ಮನೆಯಲ್ಲಿ ಹುಡುಕಾಡಿ, ಚಿನ್ನಾಭರಣ ದೋಚಿಕೊಂಡು ಹೋಗಿದ್ದ’ ಎಂದೂ ಹೇಳಿದರು.