ಭಾರತೀಯ ಸಾಮಗಾನ ಸಭಾದ ಅಧ್ಯಕ್ಷ ಆರ್.ಆರ್.ರವಿಶಂಕರ್,‘ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ರಾಗ ಸಂಯೋಜನೆ ಮಾಡಲಾಗಿದೆ. ಪಿಟೀಲು ವಾದಕಿ ಎ.ಕನ್ಯಾಕುಮಾರಿ ಅವರು ಸಂಗೀತ ಸಂಯೋಜಿಸಿದ್ದಾರೆ. ‘ವಿಷ್ಟು ಪುರಾಣ’ದಲ್ಲಿ ಭಾರತ ಮಾತೆಯನ್ನು ವರ್ಣಿಸುವ ಅರ್ಥಪೂರ್ಣ ಶ್ಲೋಕವಿದ್ದು, ಅದನ್ನು ವರ್ಣಿಸುವ ದೃಶ್ಯ ಸಂಯೋಜನೆಯೂ ಇದರಲ್ಲಿದೆ’ ಎಂದು ವಿವರಿಸಿದರು.