‘ಮಾಲೆಗಾಂವ್ ಮತ್ತು ಬಾರಾಬಂಕಿಯಲ್ಲಿ ಹಿಂದೂ ಹತ್ಯಾಕಾಂಡದ ಮುಂದುವರಿಕೆಯಾಗಿ ಮಲಬಾರಿನಲ್ಲಿ ಯಾವ ಪ್ರಚೋದನೆಯೂ ಇಲ್ಲದೇ ದಂಗೆ ಎದ್ದ ಮುಸ್ಲಿಂ ಸಮುದಾಯ, ಮಲಬಾರಿನಾದ್ಯಂತ ಎಸಗಿದ ಕ್ರೌರ್ಯವನ್ನು ಸ್ವಾತಂತ್ರ್ಯಾನಂತರದ ಎಡರಂಗದ ಆಡಳಿತ ಇತಿಹಾಸದ ಪುಟಗಳಿಂದ ಸಂಪೂರ್ಣ ತೆಗೆದುಹಾಕಿದೆ. ಅಲ್ಲದೆ, ಸುಳ್ಳು ಇತಿಹಾಸ ಸೃಷ್ಟಿಸಿ, ಅಪಚಾರ ಎಸಗಿತು’ ಎಂದು ವಿಶ್ಲೇಷಿಸಿದರು.