‘ವಾಲ್ಮಾರ್ಕ್ ಸಿಟಿ ವಿಲ್ಲಾ’ ಹೆಸರಿನ ನಿರ್ಮಾಣ ಹಂತದ ಬಡಾವಣೆಯಲ್ಲಿ ಸೈಯದ್ವುಲ್ಲಾ ಹಾಗೂ ಬಿಕ್ರಂ ಬೋರಾ ಎಂಬುವರನ್ನು ಕೊಲೆ ಮಾಡಲಾಗಿತ್ತು. ಆ ಪ್ರಕರಣದ ಆರೋಪಿ ಅಸ್ಸಾಂನ ಅಜಿತ್ ಬ್ರಹ್ಮನನ್ನು (23) ಈಗಾಗಲೇ ಬಂಧಿಸಲಾಗಿದೆ. ಈ ಮೂವರಿಗೂ ಮಂಜು, ತನ್ನ ಏಜೆನ್ಸಿಯಲ್ಲೇ ಸೆಕ್ಯುರಿಟಿ ಗಾರ್ಡ್ಗಳ ಕೆಲಸ ಕೊಟ್ಟಿದ್ದ’ ಎಂದು ಹುಳಿಮಾವು ಪೊಲೀಸರು ಹೇಳಿದರು.