‘ನಾನು ಚಿಕ್ಕವನಿದ್ದಾಗಚಿಕ್ಕಬಳ್ಳಾಪುರದ ಹತ್ತಿರದ ಮಠದ ವಿದ್ಯಾರ್ಥಿಯಾಗಿದ್ದೆ, ಆಗ ಭಾಷಣ ಸ್ಪರ್ಧೆಗೆಂದು ನನ್ನನ್ನು ತುಮಕೂರಿನಸಿದ್ಧಗಂಗಾ ಮಠಕ್ಕೆ ಕರೆದುಕೊಂಡು ಹೋದರು. ಹಳ್ಳಿಯಲ್ಲಿ ಅಸ್ಪೃಶ್ಯತೆಗೆ ಒಳಗಾಗಿದ್ದ ನನಗೆ ಮಠದಲ್ಲಿಯೂ ಹಾಗೆ ಮಾಡಬಹುದು ಎನ್ನುವ ಭಯವಿತ್ತು. ಆದರೆ ಅಲ್ಲಿ ಹಾಗಿರಲಿಲ್ಲ, ಸಮಾನತೆ ಇತ್ತು’ ಎಂದು ನೆನಪುಗಳನ್ನು ಮೆಲುಕು ಹಾಕಿದರು.