ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧೀಂದ್ರ ಕುಮಾರ್ ಬ್ರಾಹ್ಮಣ ಸಭಾ ಅಧ್ಯಕ್ಷ

Last Updated 12 ಸೆಪ್ಟೆಂಬರ್ 2022, 19:07 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಉಪನಗರದ ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿ ಎಚ್.ಎಸ್. ಸುಧೀಂದ್ರಕುಮಾರ್ ಪುನಾರಾಯ್ಕೆ ಆಗಿದ್ದಾರೆ.

ಕೆಂಗೇರಿ ಉಪನಗರದ ಗಾಯತ್ರಿ ಮಂದಿರದಲ್ಲಿ ನಡೆದ 40ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಶೇಷ ಪ್ರಸಾದ್ (ಉಪಾಧ್ಯಕ್ಷ), ಎ.ಎನ್. ಶಿವಸ್ವಾಮಿ (ಕಾರ್ಯದರ್ಶಿ), ಎಚ್.ಬಿ. ಗುರುಮೂರ್ತಿ (ಜಂಟಿ ಕಾರ್ಯದರ್ಶಿ), ಶ್ರೀಕಂಠ ಮೂರ್ತಿ (ಖಜಾಂಚಿ), ಉಷಾ ಗುರುದತ್, ರಮೇಶ್, ವಿಶ್ವನಾಥ್, ನರಸಿಂಹರಾಜು, ಎಚ್.ಎಸ್. ಗೋಪಾಲ್, ವಿವೇಕ್, ಅರುಣಾಚಲಂ, ಲಕ್ಷ್ಮೀಶ್, ಆರ್.ಎಸ್. ನಾಗರಾಜ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT