ಈ ಕಾಯಿಲೆಯಿಂದಾಗಿ ಬಾಲಕಿ ದೈನಂದಿನ ಚಟುವಟಿಕೆಗೆ ಬೇರೆಯವರನ್ನು ಅವಲಂಬಿಸಬೇಕಾಗಿತ್ತು. ಹಾಸಿಗೆಯಿಂದ ಎದ್ದು ಓಡಾಡಲೂ ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಗುರುತಿಸಿದ ವಿಕ್ರಮ್ ಆಸ್ಪತ್ರೆಯ ಡಾ.ಎಲ್.ಕೆ.ಪ್ರಶಾಂತ್,ಡಾ.ಕಿರಣ್ ಖಾನಾಪುರೆ,ಡಾ.ಎಸ್.ರಾಘವೇಂದ್ರ ಅವರನ್ನು ಒಳಗೊಂಡ ವೈದ್ಯರ ತಂಡ,ನಿರಂತರ 7 ಗಂಟೆಶಸ್ತ್ರಚಿಕಿತ್ಸೆ ನಡೆಸಿದೆ.