ಬಹಿರಂಗ ಸಭೆಯಲ್ಲಿ ಮಾತನಾಡಿದಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ‘ತಲೆಕೆಟ್ಟ ಹಿಂದೂಗಳ ಕೋಪಕ್ಕೆ ಗುರಿಯಾದ ಗಾಂಧಿಯನ್ನು ಬುದ್ಧಿ ಇಲ್ಲದ ಹುಂಬನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ. ಆದರೆ, ಆತನಿಂದ ಗಾಂಧಿ ತತ್ವಗಳನ್ನು ಕೊಲ್ಲಲು ಆಗಲಿಲ್ಲ. ಇಂದಿನ ಪ್ರಧಾನಿ ನರೇಂದ್ರ ಮೋದಿಗೂ ಗಾಂಧಿ ತತ್ವಗಳನ್ನು ಕೊಲ್ಲಲಾಗದು’ ಎಂದರು.