<p><strong>ಬೆಂಗಳೂರು:</strong> ‘ಜ್ಞಾನದ ಬೆಳಕಾದ ವಚನಗಳಿಂದ ಸುಂದರ ಬದುಕು ನಿರ್ಮಾಣವಾಗುತ್ತದೆ. ವಚನ ಯಾನ ಗಾನದಿಂದ ಮನಸ್ಸು ನಿರಾಳಗೊಳ್ಳುತ್ತದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ತಿಳಿಸಿದರು.</p>.<p>ಹಂಪಿನಗರದಲ್ಲಿ ನಡೆದ ಪ್ರಪುಣ್ಯ ಸಂಗೀತ ವಿದ್ಯಾಲಯದ ವಚನ ಗಾಯನ ಕಲಿಕಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬಸವ ಸೇನಾನಿ ಶಿವಕುಮಾರಸ್ವಾಮಿ, ಪ್ರಪುಣ್ಯ ಸಂಗೀತ ವಿದ್ಯಾಲಯದ ಪಂ.ಈರಯ್ಯ ಚಿಕ್ಕಮಠ ಇದ್ದರು.</p>.<p>ವಿದ್ಯಾರ್ಥಿಗಳಾದ ಪೂರ್ಣಿಕಾ, ನಿಸರ್ಗ, ಶ್ರೇಯಸ್, ಅಕ್ಷತಾ ಕಾರಂತ್ ಹಾಗೂ ಭಾಗ್ಯ, ಸುಜಾತ, ಮುನಿರತ್ನಂ, ಉಮಾಪತಿ ವಚನಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಜ್ಞಾನದ ಬೆಳಕಾದ ವಚನಗಳಿಂದ ಸುಂದರ ಬದುಕು ನಿರ್ಮಾಣವಾಗುತ್ತದೆ. ವಚನ ಯಾನ ಗಾನದಿಂದ ಮನಸ್ಸು ನಿರಾಳಗೊಳ್ಳುತ್ತದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ತಿಳಿಸಿದರು.</p>.<p>ಹಂಪಿನಗರದಲ್ಲಿ ನಡೆದ ಪ್ರಪುಣ್ಯ ಸಂಗೀತ ವಿದ್ಯಾಲಯದ ವಚನ ಗಾಯನ ಕಲಿಕಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬಸವ ಸೇನಾನಿ ಶಿವಕುಮಾರಸ್ವಾಮಿ, ಪ್ರಪುಣ್ಯ ಸಂಗೀತ ವಿದ್ಯಾಲಯದ ಪಂ.ಈರಯ್ಯ ಚಿಕ್ಕಮಠ ಇದ್ದರು.</p>.<p>ವಿದ್ಯಾರ್ಥಿಗಳಾದ ಪೂರ್ಣಿಕಾ, ನಿಸರ್ಗ, ಶ್ರೇಯಸ್, ಅಕ್ಷತಾ ಕಾರಂತ್ ಹಾಗೂ ಭಾಗ್ಯ, ಸುಜಾತ, ಮುನಿರತ್ನಂ, ಉಮಾಪತಿ ವಚನಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>