ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳಿಂದ ಬದುಕು ನಿರ್ಮಾಣ: ಪಿನಾಕಪಾಣಿ

Last Updated 26 ಜೂನ್ 2021, 5:05 IST
ಅಕ್ಷರ ಗಾತ್ರ

ಬೆಂಗಳೂರು: ‘ಜ್ಞಾನದ ಬೆಳಕಾದ ವಚನಗಳಿಂದ ಸುಂದರ ಬದುಕು ನಿರ್ಮಾಣವಾಗುತ್ತದೆ. ವಚನ ಯಾನ ಗಾನದಿಂದ ಮನಸ್ಸು ನಿರಾಳಗೊಳ್ಳುತ್ತದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ತಿಳಿಸಿದರು.

ಹಂಪಿನಗರದಲ್ಲಿ ನಡೆದ ಪ್ರಪುಣ್ಯ ಸಂಗೀತ ವಿದ್ಯಾಲಯದ ವಚನ ಗಾಯನ ಕಲಿಕಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವ ಸೇನಾನಿ ಶಿವಕುಮಾರಸ್ವಾಮಿ, ಪ್ರಪುಣ್ಯ ಸಂಗೀತ ವಿದ್ಯಾಲಯದ ಪಂ.ಈರಯ್ಯ ಚಿಕ್ಕಮಠ ಇದ್ದರು.

ವಿದ್ಯಾರ್ಥಿಗಳಾದ ಪೂರ್ಣಿಕಾ, ನಿಸರ್ಗ, ಶ್ರೇಯಸ್, ಅಕ್ಷತಾ ಕಾರಂತ್ ಹಾಗೂ ಭಾಗ್ಯ, ಸುಜಾತ, ಮುನಿರತ್ನಂ, ಉಮಾಪತಿ ವಚನಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT