ನಿತ್ಯದ ಸಂಗ್ರಹಣೆ ಮೇರೆಗೆ ಬಸ್ ಚಾಲಕ ಹಾಗೂ ನಿರ್ವಹಕರಿಗೆ ಬಿಎಂಟಿಸಿಯವರು ಭತ್ಯೆ ನೀಡುತ್ತಾರೆ. ಇದರಿಂದ ಅವರು ಎಲ್ಲೆಂದರಲ್ಲಿ ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾರೆ. ಈ ಭತ್ಯೆಯನ್ನು ನಿಲ್ಲಿಸಬೇಕು, ನಿಲ್ದಾಣದಲ್ಲಿ ಮಾತ್ರ ಬಸ್ ನಿಲ್ಲಿಸಲು ಸೂಚನೆ ನೀಡಿ ಎಂದು ಬಿಎಂಟಿಸಿಗೆ ಮನವಿ ಮಾಡಲಾಗಿದೆ ಎಂದರು.