ಕೆ.ಪುಷ್ಪ ಅವರು ‘ಸರ್ವೇಶ್ವರ ದಯಾಳ್ ಸಕ್ಸೇನಾ ಕೆ ಕಾವ್ಯ ಮೆ ಸಾಮಾಜಿಕ್ ಚೇತನಾ’ ಎಂಬ ವಿಷಯದ ಕುರಿತು ಹಿಂದಿ ಭಾಷೆಯಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ.
ಮೈಸೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾಶ್ರೀ ಅವರು ಮಾರ್ಗದರ್ಶಕರಾಗಿದ್ದರು.