‘ಕಾರು ಸಿಗುತ್ತದೆ ಎಂಬ ಆಸೆಯಲ್ಲಿ ಶರತ್ನ ಹೆಸರನ್ನು ವಿನಯ್ಗೆ ತಿಳಿಸಿದೆ. ಅಲ್ಲದೆ, ಆತನ ಅಕ್ಕ ತನ್ನ ಗೆಳತಿ ಎಂಬ ವಿಚಾರವನ್ನೂ ಹೇಳಿದೆ. ‘ಹಾಗಾದರೆ, ಅವನನ್ನೇ ಅಪಹರಣ ಮಾಡಿ ₹ 50 ಲಕ್ಷ ಕೇಳೋಣ’ ಎಂದ ವಿನಯ್, ಆ.25ರಂದು ದೊಡ್ಡ ಆಲದಮರದ ಬಾರ್ವೊಂದರಲ್ಲಿ ನನ್ನನ್ನು ಕೂರಿಸಿಕೊಂಡು ಸಂಚಿನ ಬಗ್ಗೆ ಚರ್ಚಿಸಿದ್ದ. ಆಗಲೇ ಕರಣ್ ಹಾಗೂ ಶಾಂತಕುಮಾರ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದ’ ಎಂದು ವಿಶಾಲ್ ಹೇಳಿಕೆ ಕೊಟ್ಟಿದ್ದಾನೆ.