ಕುದೂರು (ಮಾಗಡಿ): ಅಂಬೇಡ್ಕರ್, ಬುದ್ಧ, ಬಸವ, ಗಾಂಧಿ , ಅಬ್ದುಲ್ ಕಲಾಂ ಅವರಂತಹ ವ್ಯಕ್ತಿಗಳು ಕೇವಲ ಒಂದು ಧರ್ಮ, ‘ಮಹಾನ್ ಸಾಧಕರಿಗೆ ಜಾತಿಯ ಹಣೆಪಟ್ಟಿ ಹಾಕುವುದನ್ನು ಬಿಟ್ಟು ಮಹಾನ್ ಸಾಧಕರ ಜೀವನ ಮೌಲ್ಯವನ್ನು ಅನುಸರಿಸುವುದು ಅಗತ್ಯವಿದೆ’ ಎಂದು ಮಹಂತೇಶ್ವರ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕಾಂತ-ರಾಜು ಅಭಿ-ಪ್ರಾಯಪಟ್ಟರು.
ಕುದೂರು ಗ್ರಾಮದ ಮಹಂತೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆದ ಅಂಬೇಡ್ಕರ್ ಅವರ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.