ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುರಾವ್ ಮಲ್ಕಾಪುರೆ, ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಕರವೇ ಯುವ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹರೀಶ, ಮುಖಂಡರಾದ ಅಭಿಷೇಕ ಶಿವಣ್ಣ, ಮಾಳಪ್ಪ ಅಡಸಾರೆ, ಮನ್ನಾನ್ ಸೇಠ್, ದೇವೇಂದ್ರ ಸೋನಿ, ಸಂಘದ ಅಧ್ಯಕ್ಷ ಗೋಪಿ ಎಖ್ಖೆಳ್ಳಿಕರ್, ಕೆ.ಡಿ. ಗಣೇಶ, ಸಂತೋಷ ಜೋಳದಾಪಕೆ, ಅನಿಲ ಹೂಗೇರಿ, ಸುರೇಶ ಹೂಗೇರಿ, ಬೊಮ್ಮಗೊಂಡ ಚಿಟ್ಟಾವಾಡಿ, ದೀಪಕ ಚಿದ್ರಿ, ಅನಿಲ ಚಿಲ್ಲರ್ಗಿ, ಪ್ರಸಾದ ಪಾಟೀಲ ಚಿಮಕೋಡ, ವಿಶಾಲ ಹೊನ್ನಾ ಕಮಠಾಣ, ಆನಂದ ಕಮಠಾಣ, ವಿನೀತ ಗಿರಿ ಚಿದ್ರಿ, ರವಿ ಕೋಡಗೆ, ಸೂರಜ್ ಚಿದ್ರಿ, ಗುರು ಪ್ರಶಾಂತ, ಶಿವಶರಣಪ್ಪ ಪಾಟೀಲ ಚಿಮಕೋಡ, ಸುಭಾಷ ನಾಗೂರೆ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಂಟೆಪ್ಪ ಸ್ವಾಗತಿಸಿದರು. ಮಾಳಿಂಗರಾಯ ನಿರೂಪಿಸಿದರು. ಸಂತೋಷ ಜೋಳದಾಪಕೆ ವಂದಿಸಿದರು.