ಪ್ರಮುಖರಾದ ಬಾಬು ನೇತೆ, ಝರಣಪ್ಪ ರಾಸೂರೆ, ವೈಜನಾಥ ಬುಡಗೆ, ಶಿವರಾಜ ಬಾಲಿಕಿಲೆ, ಬಸವರಾಜ ಖರೋಣೆ, ಮಲ್ಲಿಕಾರ್ಜುನ ಸಕ್ಕರಬಾವಿ, ಸಂಜೀವಕುಮಾರ ಮುದಗಡೆ, ಸುಭಾಷ ಸಕ್ಕರಬಾವಿ, ಗುರುನಾಥ ಸಕ್ಕರಬಾವಿ, ದಯಾನಂದ ಮುದಗಡೆ, ಹಣಮಂತಪ್ಪ ಖರೋಣೆ, ರವೀಂದ್ರ ಬುಡಗೆ, ಮಡಿವಾಳಪ್ಪ ಸಾಂಡೆ, ರಾಜಕುಮಾರ ಮಲೋದೆ, ಮಿಥುನ ತೂಗಾವೆ, ವಿಶಾಲ ಸಾಂಡೆ, ಉಮೇಶ ಕೇವಂಟಗೆ, ಶಿವಕುಮಾರ ನೇತೆ, ಬಸಮ್ಮ ಬಪಾರೆ ಪಾಲ್ಗೊಂಡಿದ್ದರು. ರಾಜಕುಮಾರ ಹೂಗಾರ ಮದಕಟ್ಟಿ, ರಾಮಚಂದ್ರ ಕಲ್ಲಹಿಪ್ಪರ್ಗಾ ಸಂಗೀತ ಪ್ರಸ್ತುತಪಡಿಸಿದರು.