ನಗರಸಭೆ ಸದಸ್ಯೆ ಶಕುಂತಲಾ ಮಲ್ಕಪ್ಪ , ಕಸ್ತೂರಿಬಾಯಿ ಬಿರಾದಾರ ಶೀಲಾವತಿ ಶೀಲವಂತ, ರಾಜಮ್ಮ ಚಿಕ್ಕಪೇಟ ರಜಿಯಾ ಬಳಬಟ್ಟಿ, ಸಕಲೇಶ್ವರಿ ಚನ್ನಶೆಟ್ಡಿ ಸೌಭಾಗ್ಯವತಿ ಬಿರಾದಾರ ಇದ್ದರು.
ಯುವ ಬಸವ ಕೇಂದ್ರ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರು. ಸಿದ್ಧಾರೂಢ ಭಾಲ್ಕೆ ನಿರೂಪಿಸಿದರು. ಶರಣಯ್ಯ ಸ್ವಾಮಿ ವಂದಿಸಿದರು.