ಗುರುವಾರ, 12 ಫೆಬ್ರುವರಿ 2026
×
ADVERTISEMENT
ADVERTISEMENT

ಬಸವಕಲ್ಯಾಣ: ಶಿಲಾದೇಗುಲವಾಗಿ ಮಾರ್ಪಟ್ಟ ಬಸವೇಶ್ವರ ದೇವಸ್ಥಾನ

ಬಸವಾದಿ ಶರಣರ ನಾಡಿನ ಮಹತ್ವದ ಸ್ಮಾರಕ ಜೀರ್ಣೋದ್ಧಾರ
Published : 12 ಫೆಬ್ರುವರಿ 2026, 6:37 IST
Last Updated : 12 ಫೆಬ್ರುವರಿ 2026, 6:37 IST
ಫಾಲೋ ಮಾಡಿ
Comments
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಹೊಸದಾಗಿ ನಿರ್ಮಿಸಿರುವ ಒಳಾಂಗಣದ
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಹೊಸದಾಗಿ ನಿರ್ಮಿಸಿರುವ ಒಳಾಂಗಣದ
ಭವ್ಯ ಮಹಾದ್ವಾರ ನಿರ್ಮಾಣ ಮತ್ತು ಕಟ್ಟಡದ ಜೀರ್ಣೋದ್ಧಾರ ಕಾರ್ಯದಲ್ಲಿ ಹೆಚ್ಚಾಗಿ ಶಿಲೆಗಳನ್ನು ಬಳಸಿದ್ದರಿಂದ ಅಂದಾಜು ₹3 ಕೋಟಿಯಷ್ಟು ಖರ್ಚು ತಗುಲಿದೆ
-ಬಸವರಾಜ ಕೋರಕೆ, ದೇವಸ್ಥಾನ ಸಮಿತಿ ಅಧ್ಯಕ್ಷ 
ಅಪಾರ ಜನರ ಶ್ರದ್ಧೆ ಭಕ್ತಿಯ ಕೇಂದ್ರ ಇದಾಗಿದ್ದು ಅಭಿವೃದ್ಧಿ ಕೈಗೊಂಡಿದ್ದರಿಂದ ಕಟ್ಟಡ ವೈಶಿಷ್ಟ್ಯಪೂರ್ಣವಾಗಿ ಕಾಣುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲಿದೆ
-ವಿವೇಕಾನಂದ ಹೊದಲೂರೆ ದೇವಸ್ಥಾನ ಸಮಿತಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT