<p><strong>ಜನವಾಡ:</strong> ಬೀದರ್ ತಾಲ್ಲೂಕಿನ ಸೋಲಪುರದಲ್ಲಿ ಸಾಂಪ್ರದಾಯಿಕ ಬುತ್ತಿ ಜಾತ್ರೆ ನಡೆಯಿತು.</p>.<p>ಗ್ರಾಮಸ್ಥರು ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿ ಒಂದೆಡೆ ಸೇರಿ ಊಟ ಮಾಡಿದರು. ಕಬಡ್ಡಿ, ಕೊಕ್ಕೋ ಸ್ಪರ್ಧೆ, ಕುದರೆ ಕುಣಿತ, ಜಾನಪದ ಗೀತೆ ಗಾಯನ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.</p>.<p>ಗ್ರಾಮ ಪಂಚಾಯಿತಿ ಸದಸ್ಯ ವೀರಶೆಟ್ಟಿ ಪಾಟೀಲ, ರಾಜಕುಮಾರ ಚಿಲಮೆನೋರ, ಸಂಜು ಮಲಕನೋರ, ಜಗನ್ನಾಥ, ಬಸವಾ ಬಿರಾದಾರ, ನಸರಪ್ಪ ಜಟನೋರ, ಮಂಜುನಾಥ ಮಲಕನೋರ, ಮಲ್ಲಿಕಾರ್ಜುನ ಮಲಕನೋರ, ಶ್ರೀಕಾಂತ ಸ್ವಾಮಿ ಸೋಲಪುರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವಾಡ:</strong> ಬೀದರ್ ತಾಲ್ಲೂಕಿನ ಸೋಲಪುರದಲ್ಲಿ ಸಾಂಪ್ರದಾಯಿಕ ಬುತ್ತಿ ಜಾತ್ರೆ ನಡೆಯಿತು.</p>.<p>ಗ್ರಾಮಸ್ಥರು ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿ ಒಂದೆಡೆ ಸೇರಿ ಊಟ ಮಾಡಿದರು. ಕಬಡ್ಡಿ, ಕೊಕ್ಕೋ ಸ್ಪರ್ಧೆ, ಕುದರೆ ಕುಣಿತ, ಜಾನಪದ ಗೀತೆ ಗಾಯನ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.</p>.<p>ಗ್ರಾಮ ಪಂಚಾಯಿತಿ ಸದಸ್ಯ ವೀರಶೆಟ್ಟಿ ಪಾಟೀಲ, ರಾಜಕುಮಾರ ಚಿಲಮೆನೋರ, ಸಂಜು ಮಲಕನೋರ, ಜಗನ್ನಾಥ, ಬಸವಾ ಬಿರಾದಾರ, ನಸರಪ್ಪ ಜಟನೋರ, ಮಂಜುನಾಥ ಮಲಕನೋರ, ಮಲ್ಲಿಕಾರ್ಜುನ ಮಲಕನೋರ, ಶ್ರೀಕಾಂತ ಸ್ವಾಮಿ ಸೋಲಪುರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>