ಪ್ರಕಾಶ ಕಾಮಶೆಟ್ಟಿ, ಕೆ.ಕಾಶಪ್ಪ, ಎಚ್.ಕಾಶಿನಾಥ, ಆನಂದ ದೇವಪ್ಪ. ಶಿವಕುಮಾರ ಜಡಗೆ, ಮಂಜುಳಾ ಶಾಂತಕುಮಾರ ಜ್ಯೋತೆಪ್ಪ, ವೀರಶೆಟ್ಟಿ ಗೌರೆ ಧನ್ನೂರ, ವಿಜಯಕುಮಾರ ದೇವಪ್ಪ, ಮಹಾದೇವ ಕರಬಶೆಟ್ಟಿ, ಕಂಟೆಪ್ಪ ಅಳ್ಳೆ ಬೇಲೂರ, ಜಗನ್ನಾಥ ಚಿಲ್ಲಾಬಟ್ಟೆ ಬೇಲೂರ, ಶಂಕರೆಪ್ಪ ಪಾಟೀಲ ಹಾಲಹಳ್ಳಿ, ದಯಾನಂದ ಪಾಟೀಲ ಮುಸ್ತಾಪುರ, ಬಾಬುರಾವ ಪಾಟೀಲ ಬಾಲ್ಕುಂದಾ, ಮಹಾದೇವ ಕರಸಂಗಾ, ಸೋಮನಾಥ ಬಾಲ್ಕುಂದಾ, ವಿಶ್ವನಾಥ ಕಲ್ಯಾಣರಾವ್, ಬಸವರಾಜ ಪಾಟೀಲ ಖಂಡಾಳ, ಚಂದ್ರಪ್ಪ ಮುರುಗೆಪ್ಪ, ವೈಜನಾಥ ಪಾಟೀಲ, ದಿಲೀಪ ಕಾಶಪ್ಪ, ನಾಗನಾಥ ಪಾಟೀಲ, ಅನಿಲಕುಮಾರ ಜ್ಯೋತೆಪ್ಪ, ಶಿವಕುಮಾರ ಮಾಶೆಟ್ಟಿ, ಸೋಮನಾಥ ಜ್ಯೋತೆಪ್ಪ, ಕೇದಾರನಾಥ ಜಡಗೆ, ಸಂತೋಷ ಕಾಮಶೆಟ್ಟಿ. ಈಶ್ವರ ಪಾಟೀಲ, ಶೋಭಾವತಿ ಶಿವರಾಜ ದೇವಪ್ಪ, ಶಾಲಿವಾನ ಜ್ಯೋತೆಪ್ಪ, ಗೌರಿಶಂಕರ ಘಾಳೆ, ರಾಮಶೆಟ್ಟಿ ಮುರುಗೆಪ್ಪ, ಸುಜಾತಾ ನರಶೆಟ್ಟಿ, ಶಾಂತಕುಮಾರ ಪಾಟೀಲ, ಅವರನ್ನು ಸನ್ಮಾನಿಸಲಾಯಿತು.