ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ, ಸಂತೋಷ ಬಿಲ್ಡ್ವೆಲ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಧನರಾಜ ತಾಳಂಪಳ್ಳಿ, ತಾಳಂಪಳ್ಳಿ ಪ್ರಾಪರ್ಟೀಸ್ನ ದೇವರಾಜ ತಾಳಂಪಳ್ಳಿ, ಉದ್ಯಮಿ ವೀರಶೆಟ್ಟಿ ಪಾಟೀಲ, ಜೆ.ಕೆ. ಸಿಮೆಂಟ್ ಲಿಮಿಟೆಡ್ನ ರಾಜೇಶ ದೇಶಪಾಂಡೆ, ಮಹೇಶ ಎಸ್. ಮದಲಭಾವಿ, ಸಿದ್ದರಾಮೇಶ್ವರ ಆರ್. ಮಾಕಾ, ಶಿವಕುಮಾರ, ಮಸ್ತಾನ್ ಪಟೇಲ್, ಪ್ರಮುಖರಾದ ಶಾಂತಕುಮಾರ ಮುದಾಳೆ, ಡಾ. ರಜನೀಶ್ ವಾಲಿ, ಜಗದೀಶ್ ಖೂಬಾ ಇದ್ದರು.