ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದ ಕಾಲೊನಿ: ಡಾ. ಬಿರಾದಾರಗೆ ಸನ್ಮಾನ

Last Updated 14 ಮೇ 2022, 14:15 IST
ಅಕ್ಷರ ಗಾತ್ರ

ಬೀದರ್: ನಗರದಲ್ಲಿ ವಿವೇಕಾನಂದ ಕಾಲೊನಿ (ಗುಂಪಾ) ಅಭಿವೃದ್ಧಿ ಸಮಿತಿ ವತಿಯಿಂದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಹಾಗೂ ಅವರ ಪತ್ನಿ ಡಾ. ಯೋಗೇಶ್ವರಿ ಅವರನ್ನು ಸನ್ಮಾನಿಸಲಾಯಿತು.


ಸಮಿತಿಯ ಗೌರವಾಧ್ಯಕ್ಷ ಪ್ರೊ. ಎಸ್.ವಿ. ಕಲ್ಮಠ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಬಬ್ರುವಾಹನ ಸಜ್ಜನ, ಯೋಗೇಂದ್ರ ಯದಲಾಪುರೆ, ರವಿ ಶೆಂಬೆಳ್ಳಿ, ಸೂರ್ಯಕಾಂತ ಮಾಳಗೆ, ಗಣಪತರಾವ್ ದಡ್ಡೆ, ವಿಠ್ಠಲರಾವ್, ಸುನೀಲ್ ಬಿರಾದಾರ, ಕವಿತಾ, ಮಹಾನಂದಾ ಇದ್ದರು.


ಸಮಿತಿಯ ಅಧ್ಯಕ್ಷ ಸಂಜುಕುಮಾರ ಸಜ್ಜನ ಸ್ವಾಗತಿಸಿದರು. ಕಾರ್ಯದರ್ಶಿ ಶಿವಪುತ್ರ ಪಾಟೀಲ ನಿರೂಪಿಸಿದರು. ಸುನಿಲ್ ಅಮಲಾಪುರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT