ಪುರಸಭೆಯ ಅಧ್ಯಕ್ಷ ಬಸವರಾಜ ವಂಕೆ, ಮುಖ್ಯಾಧಿಕಾರಿ ಡಾ.ಶಿವರಾಜ ರಾಠೋಡ್, ಪ್ರವಚನ ಸೇವಾ ಸಮಿತಿಯ ಸದಸ್ಯರಾದ ಪ್ರಕಾಶ ಬಿರಾದಾರ, ಸೋಮನಾಥಪ್ಪ ಅಷ್ಟೂರೆ, ಸುಭಾಷ ಕಾರಾಮುಂಗೆ, ಸಾಗರ ಖಂಡ್ರೆ, ಶಶಿಧರ ಕೋಸಂಬೆ, ಉಮಾಕಾಂತ ವಾರದ್, ಶಿವಾನಂದ ದಾಡಗೆ, ಸಾಗರ ಮಾಲಾನಿ, ಪ್ರಮುಖರಾದ ವಿಜಯಕುಮಾರ ರಾಜಭವನ, ಬಸವರಾಜ ಮರೆ, ರಾಜಶೇಖರ ಬಿರಾದಾರ ಹಾಗೂ ಸಂತೋಷ ಹಡಪದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.