ಹಿರಿಯ ಮುಖಂಡ ಹರಿಶ್ಚಂದ್ರ ಪಾಟೀಲ, ಮದನ ಪಾಟೀಲ, ವಿಧಾನಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಣಿಕ ಸೂರ್ಯವಂಶಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಆಶಾಬಾಯಿ ಕಾರಬಾರಿ, ಶಕುಂತಲಾ ನಾಗಪ್ಪ, ಅಶೋಕ ಖೇಲ್ಜೆ, ಪಿಡಿಒಗಣೇಶ ಖನಕೂರೆ, ದಿಲೀಪ ಸೂರ್ಯವಂಶಿ, ವಿಠಲರೆಡ್ಡಿ ಪಾಟೀಲ, ಬಾಲಾಜಿ ಚಂಡಕಾಪುರೆ, ಅಣ್ಣಾರಾವ್ ಮಜಗೆ, ಜಯದ್ರತ್ ಮಾಡ್ಜೆ, ಬಾಲಾಜಿ, ವೇದಪ್ರಕಾಶ ಮಾಡ್ಜೆ, ಶಿವಾಜಿ ಜಾಧವ, ದಯಾನಂದರಾವ್, ಪಂಢರಿನಾಥ ಜಾಧವ, ಗೌತಮ ಜ್ಯಾಂತೆ, ಮಾರುತಿ ಮೇತ್ರೆ, ಪ್ರಹ್ಲಾದ್ ಫುಲೆಬನೆ. ದಿಲೀಪ ದೇಸಾಯಿ, ಶರಣಪ್ಪ ಜಮಾದಾರ ಸಂಗೀತ ಪ್ರಸ್ತುತಪಡಿಸಿದರು.