ಸಮಿತಿ ಸಲಹೆ, ಮಾರ್ಗದರ್ಶನದೊಂದಿಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಶಿಲ್ಪಾ ಎಂ. ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಮುಖ್ಯ ಯೋಜನಾಧಿಕಾರಿ ಶರಣಯ್ಯ ಮಠಪತಿ, ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ಬಾಲಾಜಿ ಕೋಟೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವ್ಯವಸ್ಥಾಪಕ ಮಕರಂದ ಕುಲಕರ್ಣಿ, ಲೆಕ್ಕ ಸಹಾಯಕ ಪ್ರವೀಣ್ ಸ್ವಾಮಿ, ಜೆಸ್ಕಾಂ ಜಾಗೃತ ದಳದ ರೇವಣಸಿದ್ದಯ್ಯ ಸ್ವಾಮಿ, ವಸತಿ ನೋಡಲ್ ಅಧಿಕಾರಿ ಗುರುರಾಜ ಎಸ್. ಮೂಲಗೆ, ಸಮಾಲೋಚಕರಾದ ಮಂಜುಳಾ, ಅಂಬಿಕಾ ಮತ್ತಿತರರು ಇದ್ದರು.