<p><strong>ಬೀದರ್: </strong>ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ವತಿಯಿಂದ ಆಚಾರ್ಯ-2020 ರಾಜ್ಯ ಮಟ್ಟದ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಇಲ್ಲಿನ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ನಡೆಯಿತು.</p>.<p>ಪ್ರೌಢ ಶಾಲಾ ವಿಭಾಗ(ಸಾಮಾನ್ಯ)ದಲ್ಲಿ ವಿಜಯಪುರದ ಬಂಜಾರಾ ಪ್ರೌಢ ಶಾಲೆಯ ಎಸ್.ವಿ. ಬುರ್ಲಿ (ಪ್ರಥಮ), ಬೆಳಗಾವಿಯ ಚಿಕ್ಕದಿನ್ನಿಕೊಪ್ಪದ ಶಶಾಂಕ ವಿ.ಬಿ.(ದ್ವಿತೀಯ), ಬಾಗಲಕೋಟೆ ಜಿಲ್ಲೆ ಇದ್ದಲಗಿಯ ಶರಣಬಸವೇಶ್ವರ ಪ್ರೌಢಶಾಲೆಯ ಪ್ರಶಾಂತ ಪಟ್ಟದಕಲ್ಲು (ತೃತೀಯ) ಬಹುಮಾನ ಪಡೆದರು.</p>.<p>ಪ್ರೌಢಶಾಲಾ ವಿಭಾಗ(ಸಂಶೋಧಾನ್ಮಕ)ದಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಬಿಡನಾಳದ ಆರ್.ಕೆ. ಪಾಟೀಲ ಕೆಪಿಎಸ್ನ ಸುವರ್ಣ ಗುಡ್ಡದಮಠ (ಪ್ರಥಮ), ಹಾಸನ ಜಿಲ್ಲೆ ಕೆಂಬಳದ ಸರ್ಕಾರಿ ಪ್ರೌಢ ಶಾಲೆಯ ಸೋಮೇಶ ಆರಾಧ್ಯ (ತೃತೀಯ) ಬಹುಮಾನ ಗೆದ್ದರು.</p>.<p>ಪ್ರಾಥಮಿಕ ಶಾಲಾ ವಿಭಾಗ (ಸಾಮಾನ್ಯ)ದಲ್ಲಿ ಕೊಟನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುನೀರ್ ಪಟೇಲ್(ಪ್ರಥಮ,) ಹುಮನಾಬಾದ್ ತಾಲ್ಲೂಕಿನ ಕಂದಗೂಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುದರ್ಶನ ವಿಶ್ವಕರ್ಮ (ದ್ವಿತೀಯ) ಬಹುಮಾನ ಪಡೆದರು.</p>.<p>ಪ್ರಾಥಮಿಕ ಶಾಲಾ ವಿಭಾಗ (ಸಂಶೋಧಾನ್ಮಕ)ದಲ್ಲಿ ಶಿವಮೊಗ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸರ್ವಮಂಗಳ (ಪ್ರಥಮ), ವಿಜಯಪುರ ಜಿಲ್ಲೆ ಅರಕೇರಿಯ ಅಶ್ವಿನಿ ಕುಲಕರ್ಣಿ (ದ್ವಿತೀಯ) ಬಹುಮಾನ ಗೆದ್ದುಕೊಂಡರು. ರಾಜ್ಯದ ವಿವಿಧ ಜಿಲ್ಲೆಗಳಿಂದ 250 ಮಾದರಿಗಳು ಬಂದಿದ್ದವು.</p>.<p>ವಿಧಾನ ಪರಿಷತ್ ಸದಸ್ಯ ಅರುಣಕುಮಾರ ಶಾಹಪುರ, ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಚೇರಮನ್ ರಾಮಜಿ ರಾಘವನ್, ಬೀದರ್ನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಬಾಬುರಾವ್, ಎನ್.ಎಸ್. ಬಾಗಲಕೋಟೆಯ ಸಂತೋಷಕುಮಾರ ಇದ್ದರು. ಗೀತಾ ಪಾಟೀಲ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ವತಿಯಿಂದ ಆಚಾರ್ಯ-2020 ರಾಜ್ಯ ಮಟ್ಟದ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಇಲ್ಲಿನ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ನಡೆಯಿತು.</p>.<p>ಪ್ರೌಢ ಶಾಲಾ ವಿಭಾಗ(ಸಾಮಾನ್ಯ)ದಲ್ಲಿ ವಿಜಯಪುರದ ಬಂಜಾರಾ ಪ್ರೌಢ ಶಾಲೆಯ ಎಸ್.ವಿ. ಬುರ್ಲಿ (ಪ್ರಥಮ), ಬೆಳಗಾವಿಯ ಚಿಕ್ಕದಿನ್ನಿಕೊಪ್ಪದ ಶಶಾಂಕ ವಿ.ಬಿ.(ದ್ವಿತೀಯ), ಬಾಗಲಕೋಟೆ ಜಿಲ್ಲೆ ಇದ್ದಲಗಿಯ ಶರಣಬಸವೇಶ್ವರ ಪ್ರೌಢಶಾಲೆಯ ಪ್ರಶಾಂತ ಪಟ್ಟದಕಲ್ಲು (ತೃತೀಯ) ಬಹುಮಾನ ಪಡೆದರು.</p>.<p>ಪ್ರೌಢಶಾಲಾ ವಿಭಾಗ(ಸಂಶೋಧಾನ್ಮಕ)ದಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಬಿಡನಾಳದ ಆರ್.ಕೆ. ಪಾಟೀಲ ಕೆಪಿಎಸ್ನ ಸುವರ್ಣ ಗುಡ್ಡದಮಠ (ಪ್ರಥಮ), ಹಾಸನ ಜಿಲ್ಲೆ ಕೆಂಬಳದ ಸರ್ಕಾರಿ ಪ್ರೌಢ ಶಾಲೆಯ ಸೋಮೇಶ ಆರಾಧ್ಯ (ತೃತೀಯ) ಬಹುಮಾನ ಗೆದ್ದರು.</p>.<p>ಪ್ರಾಥಮಿಕ ಶಾಲಾ ವಿಭಾಗ (ಸಾಮಾನ್ಯ)ದಲ್ಲಿ ಕೊಟನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುನೀರ್ ಪಟೇಲ್(ಪ್ರಥಮ,) ಹುಮನಾಬಾದ್ ತಾಲ್ಲೂಕಿನ ಕಂದಗೂಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುದರ್ಶನ ವಿಶ್ವಕರ್ಮ (ದ್ವಿತೀಯ) ಬಹುಮಾನ ಪಡೆದರು.</p>.<p>ಪ್ರಾಥಮಿಕ ಶಾಲಾ ವಿಭಾಗ (ಸಂಶೋಧಾನ್ಮಕ)ದಲ್ಲಿ ಶಿವಮೊಗ್ಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸರ್ವಮಂಗಳ (ಪ್ರಥಮ), ವಿಜಯಪುರ ಜಿಲ್ಲೆ ಅರಕೇರಿಯ ಅಶ್ವಿನಿ ಕುಲಕರ್ಣಿ (ದ್ವಿತೀಯ) ಬಹುಮಾನ ಗೆದ್ದುಕೊಂಡರು. ರಾಜ್ಯದ ವಿವಿಧ ಜಿಲ್ಲೆಗಳಿಂದ 250 ಮಾದರಿಗಳು ಬಂದಿದ್ದವು.</p>.<p>ವಿಧಾನ ಪರಿಷತ್ ಸದಸ್ಯ ಅರುಣಕುಮಾರ ಶಾಹಪುರ, ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಚೇರಮನ್ ರಾಮಜಿ ರಾಘವನ್, ಬೀದರ್ನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಬಾಬುರಾವ್, ಎನ್.ಎಸ್. ಬಾಗಲಕೋಟೆಯ ಸಂತೋಷಕುಮಾರ ಇದ್ದರು. ಗೀತಾ ಪಾಟೀಲ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>