‘ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲ ಅವರು ಪ್ರತಿ ವರ್ಷ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನಿಸುವ ಮೂಲಕ ವಿಶ್ವ ತಾಯಿಂದಿರ ದಿನ ಆಚರಿಸುತ್ತಾರೆ. ಈ ವರ್ಷ ಅವರು ತಮ್ಮ ಗೆಳೆಯರ ಬಳಗದವರೊಂದಿಗೆ ಚರ್ಚಿಸಿ ಲಾಕ್ಡೌನ್ನಿಂದ ಸಂತ್ರಸ್ತ ಕಾರ್ಮಿಕ ಮಹಿಳೆಯರಿಗೆ ಆಹಾರ ನೀಡುವ ಮಾನವೀಯ ಕೆಲಸಕ್ಕೆ ಕೈ ಹಾಕಿರುವುದು ಮಾದರಿಯಾಗಿದೆ’ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದ್ದಾರೆ.