ಪೊಲೀಸ್ ಇನ್ಸ್ಪೆಕ್ಟರ್ ಶರಣಬಸಪ್ಪ ಭಜಂತ್ರಿ ಮಾತನಾಡಿ, ‘ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ, ಶೈಕ್ಷಣಿಕವಾಗಿ ಸದೃಢವಾದಾಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯ’ ಎಂದು ಹೇಳಿದರು.
ಪೊಲೀಸ್ ಇನ್ಸ್ಪೆಕ್ಟರ್ ಎಂ.ಡಿ.ಮೋಸಿನ್ ಪಟೇಲ್, ಶಿವಪುತ್ರಪ್ಪ ಕೋಲಿ ಕುಮಟೆ ಮಾತನಾಡಿದರು. ಬಸವಣಪ್ಪ ನೇಳಗೆ ಅಧ್ಯಕ್ಷತೆ ವಹಿಸಿದ್ದರು. ದಾಕ್ಷಾಯಿಣಿ ನೇಳಗೆ, ವಿನಯ ಕುಲಕರ್ಣಿ, ಆರತಿ, ಜ್ಯೋತಿ, ಶಿವರಾಜ ನೇಳಗೆ, ವೀರಭದ್ರಪ್ಪ ನೇಳಗೆ, ಮಹಾರುದ್ರ ನೇಳಗೆ, ವೀರಭದ್ರಪ್ಪ ಉಪ್ಪಿನ್, ಶಾಮ ಹಲಮಡಗೆ, ಸದಾನಂದ ಪಾಟೀಲ, ಶ್ರೀನಿವಾಸ ಕೋರಿ, ವಿಜಯಕುಮಾರ ಚಾಮಾ, ಶಶಿ ಹೊಸಳ್ಳಿ, ಶೇಖ್ ಇಬ್ರಾಹಿಂ, ವಿಜಯಕುಮಾರ ಸಿದ್ರಾಮಶೆಟ್ಟಿ ಇದ್ದರು. ಅರವಿಂದ ಕುಲಕರ್ಣಿ ನಿರೂಪಿಸಿದರು.