ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿಕಾ ಮಹೇಶ ಪಾಟೀಲ, ನಿವೃತ್ತ ಶಿಕ್ಷಕ ರೇವಣಪ್ಪ ಮೂಲಗೆ, ಗ್ರಾಮದ ಪ್ರಮುಖರಾದ ರಮೇಶ ಪ್ರಭಾ, ಧನರಾಜ ಪಾಟೀಲ, ಪ್ರಕಾಶ ಪ್ರಭಾ, ರಾಜಕುಮಾರ ಚಲುವಾ, ಶಿವಕುಮಾರ ಬೋರಾಳೆ, ರಾಜು ಕುಂಬಾರ, ರವಿ ಕುಂಬಾರ, ಶಿವಕುಮಾರ ಗುಮ್ತಾ, ಶಾಂತಕುಮಾರ ಗುಮ್ತಾ, ಘಾಳೆಪ್ಪ ಮೇತ್ರೆ, ಸೋಮಶೇಖರ ಮಡಿವಾಳ, ಸಿದ್ರಾಮ ಮೂಲಗೆ, ಸಂಜು ಪ್ರಭಾ, ಶಿವಶಂಕರ ಪ್ರಭಾ, ರಾಜಕುಮಾರ ಮೂಲಗೆ, ವಿಜಯಕುಮಾರ ಪಾಂಚಾಳ, ಸತೀಶ ಮಡಿವಾಳ, ವೀರಶೆಟ್ಟಿ ಪ್ರಭಾ, ಸಂತೋಷ ಮೈನಾಳೆ ಮೊದಲಾದವರು ಪಾಲ್ಗೊಂಡಿದ್ದರು.