ತೆಲಂಗಾಣದ ಹೈದರಾಬಾದ್ನ ಸೇಗಬಂಧಿ ಭಾಸ್ಕರಚಾರಿ, ವಿಜಯರೆಡ್ಡಿ ಬಜಾರೆಡ್ಡಿ, ಎನ್. ವೆಂಕಟೇಶ್ ರೆಡ್ಡಿ ಎಂಬುವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ವಿ.ಆನಂದ ಶೆಟ್ಟಿ ಅವರು 12 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ ಒಂದು ಲಕ್ಷ ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಬೇಕೆಂದು ಮಾರ್ಚ್ 5ರಂದು ಆದೇಶದಲ್ಲಿ ತಿಳಿಸಿದ್ದಾರೆ.