ಸಮೂಹ ಸಮನ್ವಯ ಅಧಿಕಾರಿ ವಿಜಯಕುಮಾರ ಬೆಳಮಗಿ, ಅವಿನಾಶ ಬೇವಿನದೊಡ್ಡಿ ಮಾತನಾಡಿದರು, ಗುರಯ್ಯ ಬಚ್ಚಾ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಪ್ರಹ್ಲಾದ್ ಝೆರೆಪ್ಪ, ಗಾಂಧಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಮೇಶ ಕಲ್ಲಪ್ಪ ಚಿಲ್ಲರ್ಗಿ, ಮಕ್ಕಳ ಪ್ರತಿನಿಧಿ ಶ್ರಾವಣಿ, ನಿಖಿಲ್ ಅಶೋಕ ಇದ್ದರು. ಡ್ಯಾನಿಯಲ್ ಮೇತ್ರೆ ನಿರೂಪಿಸಿದರು.