‘ಅಧಿವೇಶನ ಬಸವಾದಿ ಶರಣರ ಕಾರ್ಯ ಕ್ಷೇತ್ರದಲ್ಲಿ ನಡೆಯುತ್ತಿದೆ. ಹೀಗಾಗಿ ಇದು ಸಮಸ್ತ ಲಿಂಗಾಯತ ಸಮುದಾಯದ ಅಸ್ಮಿತೆ ಹಾಗೂ ಅಸ್ತಿತ್ವದ ಪ್ರತೀಕವಾಗಿದೆ. ಅಧಿವೇಶನದಲ್ಲಿ ಎರಡು ದಿನ ಲಿಂಗಾಯತ ಧರ್ಮ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಕುರಿತು ಚರ್ಚೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೂಪುರೇಷೆ ಸಿದ್ಧಪಡಿಸಲು ಇಲ್ಲಿನ ನಿರ್ಣಯ ಪ್ರಮುಖವಾಗಲಿದೆ. ಆದ್ದರಿಂದ ಇದು ಸಫಲವಾಗಲು ಸತತ ವಾಗಿ ಶ್ರಮಿ ಸಬೇಕು’ ಎಂದಿ ದ್ದಾರೆ.